ಕೆನರಾ ಕಾಲೇಜು ತುಳು ಸಂಘದಿಂದ ಕಲಸಡ್ಕ ನೋಣಯ್ಯ ಬಂಗೇರ ಅವರ ಗದ್ದೆಯಲ್ಲಿ ಭತ್ತದ ಕಟಾವು
ಯುವಧ್ವನಿ ನ್ಯೂಸ್-ಕರ್ನಾಟಕ ವಾಮದಪದವು: ಪೂರ್ವಜರ ಕಾಲದಿಂದಲೇ ಬೆಳೆದು ಬಂದಂತಹ ಕೃಷಿ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಮಹತ್ತರ ಜವಾಬ್ದಾರಿ ಇಂದಿನ ಯುವ ಜನಾಂಗದ ಮೇಲಿದೆ. ನಮ್ಮ ತಾಯಿಬೇರಾದ ಕೃಷಿಯನ್ನು ವಿದ್ಯಾರ್ಥಿಗಳು ಮರೆಯದೆ ಅದರ ಮಹತ್ವವನ್ನು ಅರಿತುಕೊಳ್ಳಬೇಕು ಎಂದು ಯೋಗೀಶ್ ಕಲಸಡ್ಕ ಹೇಳಿದರು. ಕೆನರಾ … Continue reading ಕೆನರಾ ಕಾಲೇಜು ತುಳು ಸಂಘದಿಂದ ಕಲಸಡ್ಕ ನೋಣಯ್ಯ ಬಂಗೇರ ಅವರ ಗದ್ದೆಯಲ್ಲಿ ಭತ್ತದ ಕಟಾವು
Copy and paste this URL into your WordPress site to embed
Copy and paste this code into your site to embed