ಕೆನರಾ ಕಾಲೇಜು ತುಳು ಸಂಘದಿಂದ ಕಲಸಡ್ಕ ನೋಣಯ್ಯ ಬಂಗೇರ ಅವರ ಗದ್ದೆಯಲ್ಲಿ ಭತ್ತದ ಕಟಾವು

ಯುವಧ್ವನಿ ನ್ಯೂಸ್-ಕರ್ನಾಟಕ ವಾಮದಪದವು: ಪೂರ್ವಜರ ಕಾಲದಿಂದಲೇ ಬೆಳೆದು ಬಂದಂತಹ ಕೃಷಿ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಮಹತ್ತರ ಜವಾಬ್ದಾರಿ ಇಂದಿನ ಯುವ ಜನಾಂಗದ ಮೇಲಿದೆ. ನಮ್ಮ ತಾಯಿಬೇರಾದ ಕೃಷಿಯನ್ನು ವಿದ್ಯಾರ್ಥಿಗಳು ಮರೆಯದೆ ಅದರ ಮಹತ್ವವನ್ನು ಅರಿತುಕೊಳ್ಳಬೇಕು ಎಂದು ಯೋಗೀಶ್ ಕಲಸಡ್ಕ ಹೇಳಿದರು. ಕೆನರಾ … Continue reading ಕೆನರಾ ಕಾಲೇಜು ತುಳು ಸಂಘದಿಂದ ಕಲಸಡ್ಕ ನೋಣಯ್ಯ ಬಂಗೇರ ಅವರ ಗದ್ದೆಯಲ್ಲಿ ಭತ್ತದ ಕಟಾವು